BJP YPR NGR - Ullal Ward

  • Home
  • BJP YPR NGR - Ullal Ward

BJP YPR NGR - Ullal Ward Official Page

ಎಲ್ಲರಿಗೂ ನಮಸ್ಕಾರ ದಿನಾಂಕ : 29/4/23 ರಂದು ಶನಿವಾರ  ಭಾರತ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ   ಶ್ರೀ. ನರೇಂದ್ರ ಮೋದಿಜಿಯವರು  ಸ್ಥಳ ...
29/04/2023

ಎಲ್ಲರಿಗೂ ನಮಸ್ಕಾರ
ದಿನಾಂಕ : 29/4/23 ರಂದು ಶನಿವಾರ ಭಾರತ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ
ಶ್ರೀ. ನರೇಂದ್ರ ಮೋದಿಜಿಯವರು
ಸ್ಥಳ ಮಾಗಡಿ ರಸ್ತೆ ನೈಸ್ ರೋಡ್ ಜಂಕ್ಷನ್ ನಿಂದ, ಸುಮ್ಮನಹಳ್ಳಿ ಸರ್ಕಲ್ ಹೊರಗೆ ಸಮಯ ಸಂಜೆ 6:00 pm ಗಂಟೆಯಿಂದ ಬೃಹತ್ ರೋಡ್ ಶೋ ಇರುವ ಹಿನ್ನೆಲೆಯಲ್ಲಿ ಮಾನ್ಯ ಸಹಕಾರ ಸಚಿವರಾದ
ಶ್ರೀ. ಎಸ್. ಟಿ. ಸೋಮಶೇಖರ್ ಅವರ ಸೂಚನೆ ಮೇರೆಗೆ ಹಾಗೂ ನಗರ ಮಂಡಲ ಅಧ್ಯಕ್ಷರಾದ ಅನಿಲ್ ಚಳಗೇರಿ ರವರ ಮಾರ್ಗದರ್ಶನದಂತೆ ಉಲ್ಲಾಳ ವಾರ್ಡಿನ ಮುಖಂಡರು, ಕಾರ್ಯಕರ್ತರುಗಳು ಶಕ್ತಿಕೇಂದ್ರದ ಅಧ್ಯಕ್ಷರುಗಳು, Booth ಅಧ್ಯಕ್ಷರುಗಳು, ಬೂತ್ ಕಮಿಟಿ ಸದಸ್ಯರುಗಳು, ಹಾಗೂ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಈ ಮೋದಿಜಿಯವರ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿ.
ವಿಶೇಷ ಸೂಚನೆ: ಯಾರಿಗೂ ಯಾವುದೇ ಸವಲತ್ತು ಇರುವುದಿಲ್ಲ. ಎಲ್ಲರೂ ಸ್ವಯಂ ಪ್ರೇರಿತವಾಗಿ ಬರಬೇಕಾಗಿ ವಿನಂತಿ. ಮತ್ತು ಕಾರ್ಯಕರ್ತರು ಮುಖಂಡರು ಎಲ್ಲಾ ಪ್ರಧಾನಮಂತ್ರಿಗಳ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಒಂದು ಗಂಟೆ ಮುಂಚಿತವಾಗಿ ಅಂದರೆ ಸಂಜೆ 5:00 ಗಂಟೆಗೆ ಎಲ್ಲರೂ ಹಾಜರಿರಬೇಕಾಗಿ ವಿನಂತಿ. ಮತ್ತು ನಮ್ಮ ಎಲ್ಲಾ ಕಾರ್ಯಕರ್ತರುಗಳು ಗೌರವಾನ್ವಿತ ಪ್ರಧಾನ ಮಂತ್ರಿಗಳ ರೋಡ್ ಶೋ ಕಾರ್ಯಕ್ರಮದ ಬಗ್ಗೆ ನಿಮ್ಮ ಅಕ್ಕಪಕ್ಕ ಇರುವಂತಹ ನಿವಾಸಿಗಳ ಎಲ್ಲಾ ಮತದಾರ ಬಂಧುಗಳಿಗೂ ಈ ವಿಷಯವನ್ನು ತಲುಪಿಸಬೇಕಾಗಿ ವಿನಂತಿ.
ಇಂತಿ
ಜಯರಾಮ್. ಟಿ
ಅಧ್ಯಕ್ಷರು ಉಲ್ಲಾಳ ವಾರ್ಡ್
ಪ್ರಕಾಶ್/ ಗಿರೀಶ್
ಪ್ರಧಾನ ಕಾರ್ಯದರ್ಶಿಗಳು

29/04/2023

ಎಲ್ಲರಿಗೂ ನಮಸ್ಕಾರ
ದಿನಾಂಕ : 29/4/23 ರಂದು ಶನಿವಾರ ಭಾರತ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ
ಶ್ರೀ. ನರೇಂದ್ರ ಮೋದಿಜಿಯವರು
ಸ್ಥಳ ಮಾಗಡಿ ರಸ್ತೆ ನೈಸ್ ರೋಡ್ ಜಂಕ್ಷನ್ ನಿಂದ, ಸುಮ್ಮನಹಳ್ಳಿ ಸರ್ಕಲ್ ಹೊರಗೆ ಸಮಯ ಸಂಜೆ 6:00 pm ಗಂಟೆಯಿಂದ ಬೃಹತ್ ರೋಡ್ ಶೋ ಇರುವ ಹಿನ್ನೆಲೆಯಲ್ಲಿ ಮಾನ್ಯ ಸಹಕಾರ ಸಚಿವರಾದ
ಶ್ರೀ. ಎಸ್. ಟಿ. ಸೋಮಶೇಖರ್ ಅವರ ಸೂಚನೆ ಮೇರೆಗೆ ಹಾಗೂ ನಗರ ಮಂಡಲ ಅಧ್ಯಕ್ಷರಾದ ಅನಿಲ್ ಚಳಗೇರಿ ರವರ ಮಾರ್ಗದರ್ಶನದಂತೆ ಉಲ್ಲಾಳ ವಾರ್ಡಿನ ಮುಖಂಡರು, ಕಾರ್ಯಕರ್ತರುಗಳು ಶಕ್ತಿಕೇಂದ್ರದ ಅಧ್ಯಕ್ಷರುಗಳು, Booth ಅಧ್ಯಕ್ಷರುಗಳು, ಬೂತ್ ಕಮಿಟಿ ಸದಸ್ಯರುಗಳು, ಹಾಗೂ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಈ ಮೋದಿಜಿಯವರ ಬೃಹತ್ ರೋಡ್ ಶೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ವಿನಂತಿ.
ವಿಶೇಷ ಸೂಚನೆ: ಯಾರಿಗೂ ಯಾವುದೇ ಸವಲತ್ತು ಇರುವುದಿಲ್ಲ. ಎಲ್ಲರೂ ಸ್ವಯಂ ಪ್ರೇರಿತವಾಗಿ ಬರಬೇಕಾಗಿ ವಿನಂತಿ. ಮತ್ತು ಕಾರ್ಯಕರ್ತರು ಮುಖಂಡರು ಎಲ್ಲಾ ಪ್ರಧಾನಮಂತ್ರಿಗಳ ಕಾರ್ಯಕ್ರಮ ಆಗಿರುವುದರಿಂದ ಎಲ್ಲರೂ ಒಂದು ಗಂಟೆ ಮುಂಚಿತವಾಗಿ ಅಂದರೆ ಸಂಜೆ 5:00 ಗಂಟೆಗೆ ಎಲ್ಲರೂ ಹಾಜರಿರಬೇಕಾಗಿ ವಿನಂತಿ. ಮತ್ತು ನಮ್ಮ ಎಲ್ಲಾ ಕಾರ್ಯಕರ್ತರುಗಳು ಗೌರವಾನ್ವಿತ ಪ್ರಧಾನ ಮಂತ್ರಿಗಳ ರೋಡ್ ಶೋ ಕಾರ್ಯಕ್ರಮದ ಬಗ್ಗೆ ನಿಮ್ಮ ಅಕ್ಕಪಕ್ಕ ಇರುವಂತಹ ನಿವಾಸಿಗಳ ಎಲ್ಲಾ ಮತದಾರ ಬಂಧುಗಳಿಗೂ ಈ ವಿಷಯವನ್ನು ತಲುಪಿಸಬೇಕಾಗಿ ವಿನಂತಿ.
ಇಂತಿ
ಜಯರಾಮ್. ಟಿ
ಅಧ್ಯಕ್ಷರು ಉಲ್ಲಾಳ ವಾರ್ಡ್
ಪ್ರಕಾಶ್/ ಗಿರೀಶ್
ಪ್ರಧಾನ ಕಾರ್ಯದರ್ಶಿಗಳು

29/04/2023
04/03/2023
03/03/2023

ಯುಗಾದಿ ಹಬ್ಬದ ಪ್ರಯುಕ್ತ, ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋನ್ನೆನಳ್ಳಿಯಲ್ಲಿ ಅದ್ದೂರಿ ಸಂಗೀತ, ನೃತ್ಯ, ಹಾಸ್ಯ, ಮನೋರಂಜನಾ ಕಾರ್ಯಕ್ರಮಗಳನ್ನೊಳಗೊಂಡ 'ಯುಗಾದಿ ಸಂಭ್ರಮ' ಕಾರ್ಯಕ್ರಮವನ್ನು ಇದೇ ಶನಿವಾರ ಸಂಜೆ 6:30 ಗಂಟೆಗೆ ಸೋನ್ನೆನಳ್ಳಿಯ ಉಲ್ಲಾಳ ವಾರ್ಡ್ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಗುರುಕಿರಣ್, ಬಿ.ಆರ್. ಛಾಯಾ, ಪುತ್ತೂರು ನರಸಿಂಹ ನಾಯಕ, ಶಮಿತಾ ಮಲ್ನಾಡ್, ರೇಷ್ಮಾ, ವಿನೋದ್‌ ಗೌಡ, ಚನ್ನಪ್ಪ ಹುದ್ದಾರ್, ಮಿಮಿಕ್ರಿ ಗೋಪಿ ಮುಂತಾದವರು ಪ್ರದರ್ಶನ ನೀಡಲಿದ್ದಾರೆ. ಎಲ್ಲರೂ ತಪ್ಪದೇ ಪಾಲ್ಗೊಳ್ಳಿ. ಎಲ್ಲರಿಗೂ ಸುಸ್ವಾಗತ.

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ .ಸೋಮಶೇಖರ್ ರವರು ದಿನಾಂಕ 21/09/22 ರಂದು ಬುಧವಾರ ಸಮಯ : ಬೆಳಿಗ್ಗೆ 9:30 ರಿಂದ ಮೊದಲನೆಯದಾಗಿ  ಸ್ಥಳಗ...
21/09/2022

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ .ಸೋಮಶೇಖರ್ ರವರು ದಿನಾಂಕ 21/09/22 ರಂದು ಬುಧವಾರ ಸಮಯ : ಬೆಳಿಗ್ಗೆ 9:30 ರಿಂದ ಮೊದಲನೆಯದಾಗಿ
ಸ್ಥಳಗಳ ವಿವರ :
1) ಉಪಕಾರ ಬಡಾವಣೆ ಬಸ್ ನಿಲ್ದಾಣದ ಹತ್ತಿರ.
2) ಗಂಗಮ್ಮ ಬಡಾವಣೆ ಮಂಗನಹಳ್ಳಿ ಕ್ರಾಸ್.
3) ಮಾರುತಿ ನಗರ ಸರ್ಕಲ್ ಸರ್ವೆ ನಂಬರ್ 09.
4) ದೊಡ್ಡ ಗೊಲ್ಲರಹಟ್ಟಿ
5) ನಾಗದೇವನಹಳ್ಳಿ
ಉಲ್ಲಾಳ ವಾರ್ಡಿನ ಈ ಮೇಲ್ಕಂಡ ಏರಿಯಾಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಆದ್ದರಿಂದ ಉಲ್ಲಾಳ ವಾರ್ಡಿನ ಮುಖಂಡರು ಕಾರ್ಯಕರ್ತರು, ಎಲ್ಲಾ ಪದಾಧಿಕಾರಿಗಳು ಈ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದಗಳು.
ಇಂತಿ

ಜಯರಾಮ್. ಟಿ
ಅಧ್ಯಕ್ಷರು ಉಲ್ಲಾಳ ವಾರ್ಡ್
ಪ್ರಕಾಶ್/ ಗಿರೀಶ್
ಪ್ರಧಾನ ಕಾರ್ಯದರ್ಶಿಗಳು

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ. ಸೋಮಶೇಖರ್ ರವರ ಉಪಸ್ಥಿತಿಯಲ್ಲಿ  ಹಾಗೂ ಮಂಡಲ ಅಧ್ಯಕ್ಷರಾದ ಅನಿಲ್ ಚಲಗೇರಿ ರವರ ಮಾರ್ಗದರ್ಶನದಂತೆ  ಉಲ್...
27/07/2022

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ. ಸೋಮಶೇಖರ್ ರವರ ಉಪಸ್ಥಿತಿಯಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಅನಿಲ್ ಚಲಗೇರಿ ರವರ ಮಾರ್ಗದರ್ಶನದಂತೆ ಉಲ್ಲಾಳ ವಾರ್ಡಿನ ಕಾರ್ಯಕಾರಿಣಿ ಸಭೆಯನ್ನು *ದಿನಾಂಕ : 25.07.22 ರಂದು ಸೋಮವಾರ ಸ್ಥಳ : ಕನಕ ಸಮುದಾಯ ಭವನ ಸೊನ್ನೇನಹಳ್ಳಿ ಮಾರುತಿ ನಗರ ಸಮಯ : ಸಂಜೆ 5:00 ಗಂಟೆಯಿಂದ 8:00 PM ವರೆಗೂ ಆಯೋಜಿಸಲಾಗಿತ್ತು. ಈ ಸಭೆಗೆ ಅತಿಥಿಗಳಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಭಾರಿಗಳಾದ ಪ್ರಸನ್ನರವರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರರಾದ ಹರೀಶ್ ರವರು ಆಗಮಿಸಿದ್ದರು ಹಾಗೂ ಉಲ್ಲಾಳ ವಾರ್ಡಿನ ಮಂಡಲದ ಪ್ರದಾಧಿಕಾರಿಗಳು, ಶಕ್ತಿ ಕೇಂದ್ರ ಅಧ್ಯಕ್ಷರು* , ಬೂತ್ ಅಧ್ಯಕ್ಷರು* , ಎಲ್ಲಾ ಮೋರ್ಚಾಗಳ ಅಧ್ಯಕ್ಷರು* ಹಾಗೂ ಪದಾಧಿಕಾರಿಗಳು* , ಎಲ್ಲಾ ಪ್ರಕೋಷ್ಟ ದ ಸಂಚಾಲಕರು ಹಾಗೂ ಪದಾಧಿಕಾರಿಗಳು ಈ* ಕಾರ್ಯಕಾರಣಿ ಸಭೆಯಲ್ಲಿ ತಪ್ಪದೆ ಭಾಗವಹಿಸಿ ಈ ಕಾರ್ಯಕಾರಿಣಿ ಸಭೆಯನ್ನು ಯಶಸ್ವಿಗೊಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಇಂತಿ ಜಯರಾಮ್. ಟಿ ಅಧ್ಯಕ್ಷರು ಉಲ್ಲಾಳ ವಾರ್ಡ್. ಪ್ರಕಾಶ್/ ಗಿರೀಶ್ ಪ್ರಧಾನ ಕಾರ್ಯದರ್ಶಿಗಳು

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ. ಸೋಮಶೇಖರ್ ರವರ ಉಪಸ್ಥಿತಿಯಲ್ಲಿ  ಹಾಗೂ ಮಂಡಲ ಅಧ್ಯಕ್ಷರಾದ ಅನಿಲ್ ಚಲಗೇರಿ ರವರ ಮಾರ್ಗದರ್ಶನದಂತೆ  ಉಲ್...
27/07/2022

ಮಾನ್ಯ ಸಹಕಾರ ಸಚಿವರಾದ ಶ್ರೀ. ಎಸ್. ಟಿ. ಸೋಮಶೇಖರ್ ರವರ ಉಪಸ್ಥಿತಿಯಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಅನಿಲ್ ಚಲಗೇರಿ ರವರ ಮಾರ್ಗದರ್ಶನದಂತೆ ಉಲ್ಲಾಳ ವಾರ್ಡಿನ ಕಾರ್ಯಕಾರಿಣಿ ಸಭೆಯನ್ನು *ದಿನಾಂಕ : 25.07.22 ರಂದು ಸೋಮವಾರ ಸ್ಥಳ : ಕನಕ ಸಮುದಾಯ ಭವನ ಸೊನ್ನೇನಹಳ್ಳಿ ಮಾರುತಿ ನಗರ ಸಮಯ : ಸಂಜೆ 5:00 ಗಂಟೆಯಿಂದ 8:00 PM ವರೆಗೂ ಆಯೋಜಿಸಲಾಗಿತ್ತು. ಈ ಸಭೆಗೆ ಅತಿಥಿಗಳಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಭಾರಿಗಳಾದ ಪ್ರಸನ್ನರವರು ಹಾಗೂ ಬೆಂಗಳೂರು ಉತ್ತರ ಜಿಲ್ಲಾ ವಕ್ತಾರರಾದ ಹರೀಶ್ ರವರು ಆಗಮಿಸಿದ್ದರು ಹಾಗೂ ಉಲ್ಲಾಳ ವಾರ್ಡಿನ ಮಂಡಲದ ಪ್ರದಾಧಿಕಾರಿಗಳು, ಶಕ್ತಿ ಕೇಂದ್ರ ಅಧ್ಯಕ್ಷರು* , ಬೂತ್ ಅಧ್ಯಕ್ಷರು* , ಎಲ್ಲಾ ಮೋರ್ಚಾಗಳ ಅಧ್ಯಕ್ಷರು* ಹಾಗೂ ಪದಾಧಿಕಾರಿಗಳು* , ಎಲ್ಲಾ ಪ್ರಕೋಷ್ಟ ದ ಸಂಚಾಲಕರು ಹಾಗೂ ಪದಾಧಿಕಾರಿಗಳು ಈ* ಕಾರ್ಯಕಾರಣಿ ಸಭೆಯಲ್ಲಿ ತಪ್ಪದೆ ಭಾಗವಹಿಸಿ ಈ ಕಾರ್ಯಕಾರಿಣಿ ಸಭೆಯನ್ನು ಯಶಸ್ವಿಗೊಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು. ಇಂತಿ
ಜಯರಾಮ್. ಟಿ ಅಧ್ಯಕ್ಷರು ಉಲ್ಲಾಳ ವಾರ್ಡ್.
ಪ್ರಕಾಶ್/ ಗಿರೀಶ್ ಪ್ರಧಾನ ಕಾರ್ಯದರ್ಶಿಗಳು

Anil Chalageri ದಿನಾಂಕ : 20-03-22 ಭಾನುವಾರ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮ...
21/03/2022

Anil Chalageri

ದಿನಾಂಕ : 20-03-22 ಭಾನುವಾರ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಂಗೇರಿ ಉಪನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯದ ವಿವಿಧ ಸಹಕಾರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 60 ಜನ ಸಹಕಾರ ಸಾಧಕರಿಗೆ "ಸಹಕಾರ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಹಕಾರ ಧ್ವಜಾರೋಹಣ, ಸಹಕಾರಿ ಪಿತಾಮಹ ಶಿದ್ದನಗೌಡ ಸಂಣರಾಮನಗೌಡ ಪಾಟೀಲ, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪುಷ್ಪಾರ್ಚನೆ, ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಗೌರವ ಸಮರ್ಪಣೆಸಮರ್ಪಣೆ, ಕಾರ್ಯಕ್ರಮದ ಉದ್ಘಾಟನೆ, ಸಹಕಾರ ರತ್ನ ಪ್ರಶಸ್ತಿ ಪ್ರದಾನ, ಸಹಕಾರ ಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಉತ್ತಮ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿರವರು ಹಾಗೂ ಸಚಿವರುಗಳು ನೆರವೇರಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಜಿ.ಟಿ ದೇವೇಗೌಡರವರು, ಸಂಸದರಾದ ಡಿ.ವಿ ಸದಾನಂದ ಗೌಡರವರು, ಸಚಿವರುಗಳಾದ ಆರಗ ಜ್ಞಾನೇಂದ್ರರವರು, ಗೋವಿಂದ ಕಾರಜೋಳರವರು, ಭೈರತಿ ಬಸವರಾಜುರವರು, ಡಾ.ಕೆ. ಸುಧಾಕರ್ ರವರು, ಕೆ.ಗೋಪಾಲಯ್ಯರವರು, ಆನಂದ್ ಸಿಂಗ್ ರವರು, ಸಹಕಾರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಿನಾಂಕ 20-03-22 ಭಾನುವಾರ ಬೆಳಗ್ಗೆ 10:30ಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರ, ಕೆಂಗೇರಿ ವಾರ್ಡ್ 159ರ, ಕೆಂಗೇರಿ ಉಪನಗರದ ಗಣೇಶ ದೇವಸ್ಥಾನ ಆ...
19/03/2022

ದಿನಾಂಕ 20-03-22 ಭಾನುವಾರ ಬೆಳಗ್ಗೆ 10:30ಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರ, ಕೆಂಗೇರಿ ವಾರ್ಡ್ 159ರ, ಕೆಂಗೇರಿ ಉಪನಗರದ ಗಣೇಶ ದೇವಸ್ಥಾನ ಆಟದ ಮೈದಾನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ವತಿಯಿಂದ ಆಯೋಜಿಸಿರುವ "ಸಹಕಾರ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು "ಸಹಕಾರ ರತ್ನ" ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿರವರು ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಂಡಲದ ಅಧ್ಯಕ್ಷರಾದ ಜಿ.ಟಿ ದೇವೇಗೌಡರವರು, ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಡಿ.ವಿ ಸದಾನಂದ ಗೌಡರವರು,
ಸಚಿವರುಗಳಾದ ಆರ್ ಅಶೋಕ್ ರವರು, ಗೋವಿಂದ ಎಂ ಕಾರಜೋಳರವರು, ಅರಗ ಜ್ಞಾನೇಂದ್ರರವರು, ಕೆ ಗೋಪಾಲಯ್ಯರವರು, ಬೈರತಿ ಬಸವರಾಜುರವರು, ಡಾ ಕೆ ಸುಧಾಕರ್ ರವರು, ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ ರವರು, ಆನಂದ್ ಸಿಂಗ್ ರವರು, ಕೆ.ಸಿ ನಾರಾಯಣ ಗೌಡರವರು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ.

ವಿಶೇಷವಾಗಿ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರು ನಮ್ಮ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ಪರೋಕ್ಷ ರೈತರ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದಾರೆ, ಇವರ ಅನನ್ಯ ಸೇವೆಗೆ ಸಹಕಾರ ಇಲಾಖೆ ವತಿಯಿಂದ ಗೌರವಪೂರ್ವಕವಾಗಿ ಮರಣೋತ್ತರ "ಸಹಕಾರ ರತ್ನ" ಪ್ರಶಸ್ತಿಯನ್ನು ನೀಡುತ್ತಿದ್ದೇವೆ.

ತಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ನಿಮ್ಮ ಸೇವಕನ ಮನವಿ.

ಇಂತಿ
ಎಸ್ ಟಿ ಸೋಮಶೇಖರ ಗೌಡ
ಶಾಸಕರು ಯಶವಂತಪುರ ವಿಧಾನಸಭಾ ಕ್ಷೇತ್ರ
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ

ಮಾನ್ಯ ಸಚಿವರ ಕೋರಿಕೆಯಂತೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ದಿನಾಂಕ: 20-03-2022 ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಕೆ...
18/03/2022

ಮಾನ್ಯ ಸಚಿವರ ಕೋರಿಕೆಯಂತೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ದಿನಾಂಕ: 20-03-2022 ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಕೆಂಗೇರಿಯ ಗಣೇಶ ದೇವಸ್ಥಾನದ ಆಟದ ಮೈದಾನದಲ್ಲಿ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲು ಆಗಮಿಸುವುದಾಗಿ ಅನುಮತಿ ನೀಡಿರುತ್ತಾರೆ.

ದಿನಾಂಕ : 11.03.2022 ಶುಕ್ರವಾರ ಅನಿಲ್ ಚಳಗೆರೆ ಯಾಶವಂತಪುರ ಮಂಡಲ ಅಧ್ಯಕ್ಷರು, ದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರ...
12/03/2022

ದಿನಾಂಕ : 11.03.2022 ಶುಕ್ರವಾರ
ಅನಿಲ್ ಚಳಗೆರೆ ಯಾಶವಂತಪುರ ಮಂಡಲ ಅಧ್ಯಕ್ಷರು, ದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿ ಚಂದ್ರಶೇಖರಯ್ಯ, ಜಯರಾಮ್ ಟಿ ಉಳ್ಳಾಲ್ ವಾರ್ಡ್ ಅಧ್ಯಕ್ಷರು, ವಾರ್ಡಿನ ಪ್ರದಾನ ಕಾರ್ಯದರ್ಶಿಗಳು , ರಾಮು ಸಂಚಾಲಕರು ಉಳ್ಳಾಲ್ ವಾರ್ಡ್, ಶಕ್ತಿ ಕೇಂದ್ರ ಪ್ರಮುಖ್ ಶ್ರೀನಿವಾಸ್ ಅವರ ಸಮ್ಮುಖದಲ್ಲಿ 172, 173, 174, 175ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ಯಶವಂತಪುರ ವಿಧಾನಸಭಾ ಕ್ಷೇತ್ರ (ನಗರ) ದ ಅಂತ್ಯೋದಯ ಭವನದಲ್ಲಿ  ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ  ತಮಟೆ ವಾದ್ಯ ಗಳೊಂದಿಗೆ  ವಿ...
10/03/2022

ಯಶವಂತಪುರ ವಿಧಾನಸಭಾ ಕ್ಷೇತ್ರ (ನಗರ) ದ ಅಂತ್ಯೋದಯ ಭವನದಲ್ಲಿ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ತಮಟೆ ವಾದ್ಯ ಗಳೊಂದಿಗೆ ವಿಜಯೋತ್ಸವವನ್ನು ಸಂಭ್ರಮಿಸಲಾಯಿತು .

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅನಿಲ್ ಚಳಗೇರಿ ರವರು , ಕ್ಷೇತ್ರದ ಮುಖಂಡರುಗಳು ಹಾಗು ಕಾರ್ಯಕರ್ತರು ಸಂಭ್ರಮದಲ್ಲಿ ಭಾಗಿಯಾದರು.

10/03/2022

ಯಶವಂತಪುರ ವಿಧಾನಸಭಾ ಕ್ಷೇತ್ರ (ನಗರ) ದ ಅಂತ್ಯೋದಯ ಭವನದಲ್ಲಿ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಹಿನ್ನಲೆಯಲ್ಲಿ ತಮಟೆ ವಾದ್ಯ ಗಳೊಂದಿಗೆ ವಿಜಯೋತ್ಸವವನ್ನು ಸಂಭ್ರಮಿಸಲಾಯಿತು .

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅನಿಲ್ ಚಳಗೇರಿ ರವರು , ಕ್ಷೇತ್ರದ ಮುಖಂಡರುಗಳು ಹಾಗು ಕಾರ್ಯಕರ್ತರು ಸಂಭ್ರಮದಲ್ಲಿ ಭಾಗಿಯಾದರು.

ದಿನಾಂಕ : 05.03.2022 ಶನಿವಾರದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿ ಚಂದ್ರಶೇಖರಯ್ಯ, ಜಯರಾಮ್ ಟಿ ಉಳ್ಳಾಲ್ ವಾರ್ಡ...
09/03/2022

ದಿನಾಂಕ : 05.03.2022 ಶನಿವಾರ
ದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿ ಚಂದ್ರಶೇಖರಯ್ಯ, ಜಯರಾಮ್ ಟಿ ಉಳ್ಳಾಲ್ ವಾರ್ಡ್ ಅಧ್ಯಕ್ಷರು, ವಾರ್ಡಿನ ಪ್ರದಾನ ಕಾರ್ಯದರ್ಶಿಗಳು , ಶಕ್ತಿ ಕೇಂದ್ರ ಪ್ರಮುಖ್ ಅವರ ಸಮ್ಮುಖದಲ್ಲಿ 178, 179, 180ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ಚುನಾವಣಾ ಗುರುತಿನ ಚೀಟಿ ಮೇಳ VOTER ID MELA ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್ .ಟಿ ಸೋಮಶೇಖರ್ ಅವರ ಸೂಚನೆ ಮೇರೆಗೆ ,ಹಾಗೂ ಮಂಡಲ್ ಅಧ್ಯಕ್ಷರಾದ...
09/03/2022

ಚುನಾವಣಾ ಗುರುತಿನ ಚೀಟಿ ಮೇಳ
VOTER ID MELA

ಮಾನ್ಯ ಸಹಕಾರ ಸಚಿವರಾದ ಶ್ರೀ ಎಸ್ .ಟಿ ಸೋಮಶೇಖರ್ ಅವರ ಸೂಚನೆ ಮೇರೆಗೆ ,ಹಾಗೂ ಮಂಡಲ್ ಅಧ್ಯಕ್ಷರಾದ ಅನಿಲ್ ಚಳಗೇರಿ ರವರ ಹಾಗೂ ಉಲ್ಲಾಳು ವಾರ್ಡಿನ ಅಧ್ಯಕ್ಷರಾದ ಜಯರಾಮ್ .ಟಿ ರವರ ಮಾರ್ಗದರ್ಶನದಂತೆ ದಿನಾಂಕ 6-3-2022 ರಂದು ಭಾನುವಾರ ಬೆಳಗ್ಗೆ ಸಮಯ 10:00 ಗಂಟೆಯಿಂದ ಸಂಜೆ 5:00ರ ವರೆಗೂ ,ಉಲ್ಲಾಳು ವಾರ್ಡಿನ ವ್ಯಾಪ್ತಿಯಲ್ಲಿ ಬರುವ 1) KARNATAKA HOUSING BOARD PLATINUM ಅಪಾರ್ಟ್ಮೆಂಟ್
2) Platina Exotica ಅಪಾರ್ಟ್ಮೆಂಟ್
3) ಮಾರುತಿ ಅಪಾರ್ಟ್ಮೆಂಟ್
4) ಮಹಾವೀರ್ ಅಪಾರ್ಟ್ಮೆಂಟ್
5) ಗಾನ ಅಪಾರ್ಟ್ಮೆಂಟ್
6) ಅನ್ನಪೂರ್ಣ ಅಪಾರ್ಟ್ಮೆಂಟ್
ಮತ್ತು
7) ಪಾರಾಸ್ ಅಪಾರ್ಟ್ಮೆಂಟ್ ಗಳಲ್ಲಿನ ನಿವಾಸಿಗಳಿಗೆ ಆನ್ ಲೈನ್ ಮೂಲಕ ಮತದಾರರ ಪಟ್ಟಿಗೆ ಮತದಾರರ ಸೇರ್ಪಡೆ ಹೆಸರು ವಿಳಾಸ ತಿದ್ದುಪಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತು .
ಉಲ್ಲಾಳು ವಾರ್ಡಿನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೂ ಮುಖಂಡರುಗಳಿಗು ಹಾಗೂ ಮೇಲ್ಕಂಡ ಎಲ್ಲಾ ಅಪಾರ್ಟ್ಮೆಂಟ್ ನ ನಿವಾಸಿಗಳಿಗೆ ಗುರುತಿನ ಚೀಟಿ ಮಾಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದಕ್ಕೆ ಧನ್ಯವಾದಗಳು🙏

ದಿನಾಂಕ : 28.02.2022 ಸೋಮವಾರ ದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿ ಚಂದ್ರಶೇಖರಯ್ಯ, ಜಯರಾಮ್ ಟಿ ಉಳ್ಳಾಲ್ ವಾರ್...
03/03/2022

ದಿನಾಂಕ : 28.02.2022 ಸೋಮವಾರ ದೀಪಕ್ ಶೆಟ್ಟಿ ಯಶವಂತಪುರ ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿ ಚಂದ್ರಶೇಖರಯ್ಯ, ಜಯರಾಮ್ ಟಿ ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಸತೀಶ್ ಗೌಡ ಬಿಜೆಪಿ ಮುಖಂಡರು, ಗಿರೀಶ್ ವಾರ್ಡಿನ ಪ್ರದಾನ ಕಾರ್ಯದರ್ಶಿಗಳು , ಶಕ್ತಿ ಕೇಂದ್ರ ಪ್ರಮುಖ್ ಉಮೇಶ್ ಗೌಡ ಮತ್ತು ಸುಮ ಅವರ ಸಮ್ಮುಖದಲ್ಲಿ 209, 210, 211, 212, 213 ಮತ್ತು 214 ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ದಿನಾಂಕ : 03.03.2022 .ಗುರುವಾರ ಉಳ್ಳಾಲ್ ವಾರ್ಡ್ ಅಧ್ಯಕ್ಷರು,  ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು , ಶಕ್ತಿ ಕೇಂದ್ರ ಪ್ರಮುಖ...
03/03/2022

ದಿನಾಂಕ : 03.03.2022 .ಗುರುವಾರ ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು , ಶಕ್ತಿ ಕೇಂದ್ರ ಪ್ರಮುಖ್ ಶೇಖರ್ ಮೇಸ್ತ್ರಿ ಅವರ ಸಮ್ಮುಖದಲ್ಲಿ 217, 218, 220, 221 ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ದಿನಾಂಕ: 25.02.2022 ಶುಕ್ರವಾರ ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ಆಯೋಜಿಸಿದ್ದ ಸಭೆಗೆ ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದ...
26/02/2022

ದಿನಾಂಕ: 25.02.2022 ಶುಕ್ರವಾರ
ಸಹಕಾರ ಸಚಿವರಾದ ಶ್ರೀ ಎಸ್. ಟಿ. ಸೋಮಶೇಖರ್ ಅವರು ಆಯೋಜಿಸಿದ್ದ ಸಭೆಗೆ ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಆಗಮಿಸಿ ವಿಶೇಷ ಸಭೆಯನ್ನು ಯಶಸ್ವಿಗೊಳಿಸಿದರು. ಶ್ರೀ ಎಸ್ ಟಿ ಸೋಮಶೇಖರವರು ಹಲವಾರು ಬಡಾವಣೆಯ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಅದಕ್ಕೆ ಸೂಕ್ತ ಪಾರಿವಾರವನ್ನು ನೀಡುವುದಾಗಿ ಭರವಸೆ ನೀಡಿದರು. ಜನಗಳ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಶ್ರೀ ಸೋಮಶೇಖರ್ ರವರಿಗೆ ತುಂಬುಹೃದಯದ ಧನ್ಯವಾದಗಳು

24/02/2022

Hello All,

It's an opportunity to register yourself to get your voter id free of cost on 26th and 27th Feb 2022 from 9:30am to 7:00pm at Anthodaya Bhavan Hoysala Circle Kengeri Upanagar Bangalore.

Please make use of this opportunity without fail and forward this to all the residents 🙏
Thanks...

-ಅನಿಲ್ ಚಳಗೇರಿ
ಅಧ್ಯಕ್ಷರು
ಭಾರತೀಯ ಜನತಾ ಪಾರ್ಟಿ
ಯಶವಂತಪುರ ವಿಧಾನಸಭಾ ಕ್ಷೇತ್ರ (ನಗರ ಮಂಡಲ)

ಪ್ರಧಾನ ಕಾರ್ಯದರ್ಶಿಗಳು
ಶಶಿಕುಮಾರ್/ದೀಪಕ್
9845135200 / 9900995310

ದಿನಾಂಕ : 21.02.2022 .ಸೋಮವಾರ ಯಶವಂತಪುರ ನಗರ ಮಂಡಲ  ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು,  ಪ್ರಭಾರಿಗಳು, ಸಂಚಾಲಕರು, ಪ್...
22/02/2022

ದಿನಾಂಕ : 21.02.2022 .ಸೋಮವಾರ
ಯಶವಂತಪುರ ನಗರ ಮಂಡಲ ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳ ಉಪಸ್ತಿತಿಯಲ್ಲಿ, ಶಕ್ತಿ ಕೇಂದ್ರ ಪ್ರಮುಖ್ ಪ್ರಕಾಶ್ ಅವರ ಸಮ್ಮುಖದಲ್ಲಿ 215, 216, 219ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ದಿನಾಂಕ : 20.02.2022 .ಭಾನುವಾರಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು,  ಪ್ರಭಾರಿಗಳು, ಸಂ...
20/02/2022

ದಿನಾಂಕ : 20.02.2022 .ಭಾನುವಾರ
ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು , ಬೆಂಗಳೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರ ಉಪಸ್ತಿತಿಯಲ್ಲಿ, ಶಕ್ತಿ ಕೇಂದ್ರ ಪ್ರಮುಖ್ ನಾಗರಾಜು ಮತ್ತು ಮಹದೇವ್ ಅವರ ಸಮ್ಮುಖದಲ್ಲಿ 181,182,183,184,185,186ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ದಿನಾಂಕ : 17.02.2022 ಗುರುವಾರ.ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು,  ಪ್ರಭಾರಿಗಳು, ಸಂ...
19/02/2022

ದಿನಾಂಕ : 17.02.2022 ಗುರುವಾರ.
ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು , ಬೆಂಗಳೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರ ಉಪಸ್ತಿತಿಯಲ್ಲಿ, ಶಕ್ತಿ ಕೇಂದ್ರ ಪ್ರಮುಖ್ ಕದ್ರಪ್ಪ ಅವರ ಸಮ್ಮುಖದಲ್ಲಿ 307, 308, 309ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಾಗಿತ್ತು

ದಿನಾಂಕ :17.02.2022  ಗುರುವಾರ                                                               ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ...
17/02/2022

ದಿನಾಂಕ :17.02.2022 ಗುರುವಾರ
ಯಶವಂತಪುರ ನಗರ ಮಂಡಲ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಳ್ಳಾಲ್ ವಾರ್ಡ್ ಅಧ್ಯಕ್ಷರು, ಪ್ರಭಾರಿಗಳು, ಸಂಚಾಲಕರು, ಪ್ರದಾನ ಕಾರ್ಯದರ್ಶಿಗಳು , ಬೆಂಗಳೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರ ಉಪಸ್ತಿತಿಯಲ್ಲಿ ಉಳ್ಳಾಲ ವಾರ್ಡ್ ನ ಶಿವನ ಪಾಳ್ಯ ದಲ್ಲಿ ಶಕ್ತಿ ಕೇಂದ್ರ ಪ್ರಮುಖ್ ಸತ್ಯ.ಜಿ.ಶಿವನಪಾಳ್ಯ ಅವರ ಸಮ್ಮುಖದಲ್ಲಿ 270, 271, 272 ರ ಬೂತ್ ಅಧ್ಯಕ್ಷರು ಮತ್ತು ಬೂತ್ ಸಮಿತಿ ಸದ್ಯಸರ ಸಭೆಯನ್ನು ಆಯೋಜಿಸಲಾಗಿತ್ತು .

ದಿನಾಂಕ 06.02.2022 ರಂದು ಶ್ರೀ.ಯಸ್.ಟಿ ಸೋಮಶೇಖರ್ ಅವರು ಉಪನಗರ ಸರ್ಕಾರಿ ಶಾಲಾ ಆವರಣದಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿ...
07/02/2022

ದಿನಾಂಕ 06.02.2022 ರಂದು ಶ್ರೀ.ಯಸ್.ಟಿ ಸೋಮಶೇಖರ್ ಅವರು ಉಪನಗರ ಸರ್ಕಾರಿ ಶಾಲಾ ಆವರಣದಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು

Address


Website

Alerts

Be the first to know and let us send you an email when BJP YPR NGR - Ullal Ward posts news and promotions. Your email address will not be used for any other purpose, and you can unsubscribe at any time.

Videos

Shortcuts

  • Address
  • Alerts
  • Videos
  • Claim ownership or report listing
  • Want your business to be the top-listed Event Planning Service?

Share